Kannada Journalists

ಇದು ಮಾಧ್ಯಮ ಮಿತ್ರರ ಸಮೂಹ ಮಾಧ್ಯಮ

A Network of Kannada Journalists.

Members

  • Ravi Hegde
  • shobha.s
  • sangmesh badiger
  • VINAYAK.N.L
  • bhuvaneshwari hc
  • Devadatta Joshi
  • naveen shetty soorinje
  • Ranganath H.R.
  • OMKAR MATHPATI
  • aravinda navada
  • Suresha YG
  • Nagaraja Dixit
  • gourish hiremath
  • mallikarjun siddannavar
  • vinodkumar b naik
  • vaiga jagadeesh
  • umesh
  • udaya marakini
  • udaya achar
  • somashekar padukare

Birthdays

Birthdays Today

Birthdays Tomorrow

Blog Posts

Ramachandra Padyana

ಆದರಪೂರ್ವಕ ಅಭಿನಂದನೆಗಳು

2010ರ ಆರನೇ ಅಕ್ಕ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ…

Continue

Posted by Ramachandra Padyana on July 31, 2010 at 3:30pm — 2 Comments

Ramachandra Padyana

ನೆನಪಿನಂಗಳದ ಉತ್ಖನನ

ನೆನಪಿನಂಗಳದ ಉತ್ಖನನ…

Continue

Posted by Ramachandra Padyana on July 21, 2010 at 11:13am

Ravishankar Bhat

ರುಪಾಯಿ ಚಿಹ್ನೆ ನಿಮ್ಮ ಕಂಪ್ಯೂಟರಿನಲ್ಲಿ ಮೂಡಿಸಿ...!



ಮೊನ್ನೆ ಮೊನ್ನೆಯಷ್ಟೇ ರುಪಾಯಿಗೊಂದು ಚಿಹ್ನೆ ಬಂದಿದೆ. ಆದರೆ, ಕಂಪ್ಯೂಟರಿನಲ್ಲಿ ರುಪಾಯಿ ಚಿಹ್ನೆಗೊಂದು ಕೀಲಿ ಯಾವಾಗ ಬಂದೀತು ಎಂಬ ಪ್ರಶ್ನೆಯೂ ಅದರ ಬೆನ್ನಿಗೇ ಬಂದಿದೆ. ಕೆಲ ವರದಿಗಳು ಇನ್ನೆರಡು ವರ್ಷ ಅಂದರೆ, ಇನ್ನು ಕೆಲವು 6 ತಿಂಗಳಲ್ಲೇ ಬರುತ್ತೆ ಎಂದಿವೆ. ಅಧಿಕೃತವಾಗಿ ಯಾವಾಗ ಕಂಪ್ಯೂಟರ್ ಕೀಬೋರ್ಡ್ ಗೆ ರುಪಾಯಿ ಚಿಹ್ನೆ ಸೇರ್ಪಡೆಯಾಗುತ್ತದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ,…

Continue

Posted by Ravishankar Bhat on July 19, 2010 at 6:43pm — 4 Comments

 

ಟಾಪ್ 10 ಫೋಟೋಗಳು

  • ಇವು ನಮ್ಮ ಟಾಪ್ - 10 ಫೋಟೋ ಆಯ್ಕೆ.   ಫೋಟೋ ಮೇಲೆ ಕರ್ಸರ್ ಇಟ್ಟರೆ ಬ್ರೌಸಿಂಗ್ ಆಯ್ಕೆಗಳು ಲಭ್ಯ.

  • ಇತ್ತೀಚಿನ ಚಿತ್ರಗಳು ಇಲ್ಲೇ ಕೆಳಗಿವೆ ನೋಡಿ.

Forum

Manorama B.N

'ಒಪ್ಪಣ್ಣ'ನ ನೋಡಿದ್ದೀರಾ? 2 Replies

Started by Manorama B.N. Last reply by Manorama B.N May 20, 2010.

Sahana Rao

Mirchi masala

Started by Sahana Rao Mar 22, 2010.

Manorama B.N

ಕನ್ನಡದ ಮೊದಲ voice blog- 'ಅನುಸ್ವರ' 1 Reply

Started by Manorama B.N. Last reply by Mahabal Seetalbhavi Feb 27, 2010.

Events

5 ಹೊಸ ಬ್ಲಾಗುಗಳು

Loading… Loading feed

Latest Activity

Profile Icon

ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು

ಮುಂಗಾರು ಕೊಂಡಿ ಕಳಚಿಕೊಂಡಿತುಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಈ ಸರಣಿಯ ಕೊನೆಯ ಲೇಖನ.ಲೇಖನಗಳನ್ನು ಓದಲು ಈ ಲಿಂಕ್ ನೋಡಿ.http://www.gulfkannadiga.com/news-30219.htmlವಂದನೆಗಳು.-ಪ.ರಾಮಚಂದ್ರ,ರಾಸ್ ಲಫ್ಫಾನ್, ಕತಾರ್.See More
Blog post by Ramachandra Padyana Aug 29, 2010
Profile Icon

Sites for Sale @ Easy Instalments in Mysore ( Special Rate for Journalists ) Pruthvi Housing Co-operative Soi

    Sites for Sale (Easy instalments)  Pruthvi Housing Co-operative Society (R) Mysore.(Formerly VRL-VPL Housing Co-operative Society) (Approved  by Mysore Urban Development Authority) The Pruthvi Griha Nirmana Sahakara Sangha (R), Mysore was registered following all the rules and regulations of the Government. The association was formed earlier in 2006 under the banner of ‘VRL-VPL Naukarara Griha Nirmana Sahakara Sangha,’ In order to distribute sites to the employees of ‘Vijaya Karntaka,’…See More
Discussion posted by Girish Aradhya H.N. Aug 2, 2010
Profile Icon
Girish Aradhya H.N. commented on G N Mohan's blog post 'A must read'
Sites for Sale (Easy instalments) (Approved by Mysore Urban Development Authority) The Pruthvi Griha Nirmana Sahakara Sangha (R), Mysore was registered following all the rules and regulations of the Government. The association was formed earlier…
Aug 2, 2010
Profile Icon
Ravishankar Bhat commented on Ramachandra Padyana's blog post 'ಆದರಪೂರ್ವಕ ಅಭಿನಂದನೆಗಳು'
ಮಹಾಬಲ ಶುಭಾಶಯಗಳು. "ಬ್ರೇಕಿಂಗ್ ನ್ಯೂಸ್" ನೀಡಿದ ರಾಮಚಂದ್ರ ಪದ್ಯಾಣ ಅವರಿಗೂ ಅಭಿನಂದನೆಗಳು.
Aug 2, 2010
Profile Icon
vinay mk gave a gift to shobha.s Aug 2, 2010
Profile Icon
Profile Icon

ಆದರಪೂರ್ವಕ ಅಭಿನಂದನೆಗಳು

2010ರ ಆರನೇ ಅಕ್ಕ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಬಂಗಾರತ್ತೆ ಎಂಬ ಮಾತಿನ ಫ್ಯಾಕ್ಟರಿ ಮತ್ತು ಗುಲಾಬಿ ಹೂ.ಇದರ ಲೇಖಕ ಮಾಧ್ಯಮ ಮಿತ್ರರ ಸಮೂಹ ಮಾಧ್ಯಮ ಕೂಟದ ಶ್ರೀ. ಮಹಾಬಲ ಸೀತಾಳಬಾವಿಯವರಿಗೆ ಆದರಪೂರ್ವಕ ಅಭಿನಂದನೆಗಳು.-ಪ.ರಾಮಚಂದ್ರ,ರಾಸ್ ಲಫ್ಫಾನ್, ಕತಾರ್See More
Blog post by Ramachandra Padyana Jul 31, 2010
Profile Icon

ನೆನಪಿನಂಗಳದ ಉತ್ಖನನ

ನೆನಪಿನಂಗಳದ ಉತ್ಖನನಮದುವೆಯ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ಮದುವೆಯ ಮುಹೂರ್ತದ ಸಮಯ ಮತ್ತು ಕಲ್ಯಾಣ ಮಂಟಪದ ವಿವರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ದಾಖಲಿಸಿ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ತಳ್ಳಿ ಮದುವೆ ಕಾರ್ಯಕ್ರಮಕ್ಕೆ ಹೋಗುವವರು ಕೆಲವರು. ಮದುವೆಯ ಸಮಾರಂಭ ಮುಗಿಯುವವರೆಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಜೋಪಾನವಾಗಿ ಇಟ್ಟುಕೊಂಡು ಮದುವೆಯ ಸಮಾರಂಭ ಮುಗಿದ ಕೂಡಲೇ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ಕಳುಹಿಸಿಕೊಡುವವರು ಹಲವರು.ಐವತ್ತೆರಡು ವರ್ಷಗಳ ಹಿಂದೆ ( 1958 ರಲ್ಲಿ), ಬೆಂಗಳೂರಿನಲ್ಲಿ ತಾಯಿನಾಡು ಪತ್ರಿಕೆಯಲ್ಲಿ ಮೊದಲು ತಮ್ಮ ಸಹೋದ್ಯೋಗಿಯಾಗಿದ್ದ ಹಾಗೂ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ…See More
Blog post by Ramachandra Padyana Jul 21, 2010
Profile Icon
Ravishankar Bhat commented on Ravishankar Bhat's blog post 'ರುಪಾಯಿ ಚಿಹ್ನೆ ನಿಮ್ಮ ಕಂಪ್ಯೂಟರಿನಲ್ಲಿ ಮೂಡಿಸಿ...!'
@ಮಹಾಬಲ, ರುಪಾಯಿ ಡೌನ್ಲೋಡ್ ಮಾಡೋ ವೆಬ್ ಸೈಟ್ ಇನ್ನೂ ಹುಡುಕ್ತಾ ಇದೀನಿ. ಸಿಕ್ಕರೆ/ಸಿಕ್ಕಾಗ ಖಂಡಿತ ಹೇಳ್ತೀನಿ. @ಕೊಟ್ರೇಶ, ರಂಗನತಿಟ್ಟಿಗೆ ಪಕ್ಷಿಗಳು ಬಂದ ಹಾಗೆ! @ಚಂದ್ರು, ನಿಮ್ಮ ಪ್ರತಿಕ್ರಿಯೆಗೂ ಧನ್ಯವಾದಗಳು.
Jul 20, 2010
Profile Icon
Mahabal Seetalbhavi commented on Ravishankar Bhat's blog post 'ರುಪಾಯಿ ಚಿಹ್ನೆ ನಿಮ್ಮ ಕಂಪ್ಯೂಟರಿನಲ್ಲಿ ಮೂಡಿಸಿ...!'
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ, ಥ್ಯಾಂಕ್ಸ್. ರುಪಾಯಿ ಚಿನ್ನೆ ಡೌನ್ಲೋಡ್ ಮಾಡೋದು ಎಲ್ಲಿಂದ ಅಂತ ಹೇಳಿದ್ರಿ, ಹಾಗೇ ರುಪಾಯಿ ಡೌನ್ಲೋಡ್ ಮಾಡೋಕೆ ಯಾವುದಾದರೂ ಸೈಟ್ ಇದ್ರೆ ಹೇಳಿ, ಪುಣ್ಯ ಬರುತ್ತೆ.
Jul 20, 2010
Profile Icon
Profile Icon
Profile Icon

ರುಪಾಯಿ ಚಿಹ್ನೆ ನಿಮ್ಮ ಕಂಪ್ಯೂಟರಿನಲ್ಲಿ ಮೂಡಿಸಿ...!

ಮೊನ್ನೆ ಮೊನ್ನೆಯಷ್ಟೇ ರುಪಾಯಿಗೊಂದು ಚಿಹ್ನೆ ಬಂದಿದೆ. ಆದರೆ, ಕಂಪ್ಯೂಟರಿನಲ್ಲಿ ರುಪಾಯಿ ಚಿಹ್ನೆಗೊಂದು ಕೀಲಿ ಯಾವಾಗ ಬಂದೀತು ಎಂಬ ಪ್ರಶ್ನೆಯೂ ಅದರ ಬೆನ್ನಿಗೇ ಬಂದಿದೆ. ಕೆಲ ವರದಿಗಳು ಇನ್ನೆರಡು ವರ್ಷ ಅಂದರೆ, ಇನ್ನು ಕೆಲವು 6 ತಿಂಗಳಲ್ಲೇ ಬರುತ್ತೆ ಎಂದಿವೆ. ಅಧಿಕೃತವಾಗಿ ಯಾವಾಗ ಕಂಪ್ಯೂಟರ್ ಕೀಬೋರ್ಡ್ ಗೆ ರುಪಾಯಿ ಚಿಹ್ನೆ ಸೇರ್ಪಡೆಯಾಗುತ್ತದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಫೋರ್ಲಾನ್ ಟೆಕ್ನಾಲಜೀಸ್ ಎಂಬ ಸಂಸ್ಥೆಯೊಂದು ರುಪಾಯಿ ಚಿಹ್ನೆ ಉಳ್ಳ ಫಾಂಟ್ ಒಂದನ್ನು ರೂಪಿಸಿದೆ.ಇದನ್ನು ಫೋರ್ಲಾನ್ ಟೆಕ್ನಾಲಜೀಸ್ ಸಂಸ್ಥೆಯ ಬ್ಲಾಗ್ ನಿಂದ…See More
Blog post by Ravishankar Bhat Jul 19, 2010
Profile Icon

ದುಬೈನಲ್ಲಿ 'ಕನ್ನಡ ಕಲಿಯಿರಿ -ಕನ್ನಡ ಕಲಿಸಿರಿ'ಯ ದಿಟ್ಟ ಹೆಜ್ಜೆ

ವರದಿ: ಸಂಜೆವಾಣಿ ,ಮಂಗಳೂರು.See More
Blog post by Ramachandra Padyana Jul 14, 2010
Profile Icon

ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ.

ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ.ಪ.ಗೋ. ಎಂದೇ ಪ್ರಸಿದ್ಧರಾಗಿದ್ದ ಪದ್ಯಾಣ ಗೋಪಾಲಕೃಷ್ಣ ಅವರು ನಾಡುಕಂಡ ಧೀಮಂತ ಪತ್ರಕರ್ತರಲ್ಲಿ ಒಬ್ಬರು. ಬೆಂಗಳೂರಿನಂಥ ಪಟ್ಟಣದಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಂಡು ಮಂಗಳೂರಲ್ಲಿ ವ್ಯಕ್ತಿತ್ವವನ್ನು ಅರಳಿಸಿಕೊಂಡವರು. ಮಾತಿನಲ್ಲಿ ಮೊನಚಿದ್ದರೂ ಹೃದಯವಂತಿಕೆಗೇನೂ ಕೊರತೆ ಇರಲಿಲ್ಲ.1990ರ ದಶಕದಲ್ಲಿ ಬೆಂಗಳೂರಿನಿಂದ ಪ್ರಕಟನೆಯಾಗುತ್ತಿದ್ದ ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಮಂಗಳೂರು ಪ್ರತಿನಿಧಿಯಾಗಿದ್ದ ಶ್ರೀ.ಜಿ.ಎನ್.ಮೋಹನ್ ಅವರು ಮಂಗಳೂರಿನ ಪತ್ರಕರ್ತರಿಬ್ಬರ ಬಗ್ಗೆ 2009 ನೇ ಇಸವಿಯಲ್ಲಿ ತಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದು ಈ ರೀತಿಯಲ್ಲಿ.ಮಂಗಳೂರಿನಲ್ಲಿ ಒಂದು ಜೋಡಿ…See More
Blog post by Ramachandra Padyana Jul 1, 2010
Profile Icon

ಬ್ರಿಟನಿನ ಲೀಡ್ಸ್ ನಗರದ ಸಮೀಪದ ಬ್ರಾಡ್ ಫಾರ್ಡ್ ನಲ್ಲಿ ಯಕ್ಷಗಾನ ಗಂಡುಕಲೆ!

ಪ್ರಕಟಣೆ : ಸಂಜೆವಾಣಿ ಮಂಗಳೂರು ಕೃಪೆ : ಶ್ರೀ. ಕುಮಾರ್ ಕುಂಟಿಕಾನಮಠ , ಲಂಡನ್See More
Blog post by Ramachandra Padyana Jun 19, 2010
Profile Icon
Ramachandra Padyana commented on Ramachandra Padyana's blog post 'ಗಲ್ಫ್ ಮಂಗಳೂರಿಗರ ಒಗ್ಗಟ್ಟಿನಿಂದ ಜೈಲು ವಿಮೋಚನೆಗೊಂಡ ಲೋಹಿತಾಕ್ಷ'
ಈ ಲೇಖನ ಓದುವಾಗ ನೆನಪಿಗೆ ಬಂದ ಕೆಲ ವಿಚಾರಗಳು. ಆಗದು ಎಂದು… ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಸಾಗದು ಕೆಲಸವು ಮುಂದೆ || ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ ಆಗುತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆ ನಾಡು ಬೇಲೂರು, ಹಳೆಬೀಡು ಬೇಲೂರು, ಹಳೆಬೀಡು…
Jun 18, 2010
Profile Icon

ಗಲ್ಫ್ ಮಂಗಳೂರಿಗರ ಒಗ್ಗಟ್ಟಿನಿಂದ ಜೈಲು ವಿಮೋಚನೆಗೊಂಡ ಲೋಹಿತಾಕ್ಷ

ರಿಯಾದ್ : ಕಳೆದ ಎಂಟು ತಿಂಗಳಿಂದ ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಮಂಗಳೂರು ದೇರೆಬೈಲು ಕೊಂಚಾಡಿ ನಿವಾಸಿ ಲೋಹಿತಾಕ್ಷ ಮಂಗಳೂರು ಅಸೋಸಿಯೇಶನ್ ಫಾರ್ ಸೌದಿ ಅರೇಬಿಯಾ (MASA) ಮತ್ತು ಇತರ ಕೆಲವು ಸಮಾನ ಮನಸ್ಕ ಸಂಘಟನೆಗಳ ನೆರವಿನೊಂದಿಗೆ ಬಿಡುಗಡೆಗೊಂಡಿದ್ದಾರೆ.ಕರ್ನಾಟಕದಲ್ಲಿ ನಡೆದ ಹಾಲಪ್ಪ, ನಿತ್ಯಾನಂದರ ರಾಸಲೀಲೆಗಳ ಸುದ್ಧಿಗಳ ಭರಾಟೆಯಲ್ಲಿರುವ ಕನ್ನಡ ನಾಡಿನ ಪತ್ರಿಕೆಗಳಿಗೆ ಈ ವಿಷಯ ಒಂದು ದೊಡ್ಡ ಸುದ್ಧಿಯಾಗಿ ಕಾಣಲೇ ಇಲ್ಲ. ಗಲ್ಫ್ ನಾಡಿನಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿರುವ ಕನ್ನಡಿಗರ ಸಂಘಗಳು ಮಾಡಿದ ಈ ಕೆಲಸ ಅಷ್ಟು ಸುಲಭವಾಗಿ…See More
Blog post by Ramachandra Padyana Jun 14, 2010
Profile Icon

ಸರ್ಕಾರಿ ಶಿಕ್ಷಣಕ್ಕೆ ಪೋಷಕರ ಅಸಡ್ಡೆ ಯಾಕೆ?

ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರೋಕೆ ಎಷ್ಟು ಯೋಜನೆಗಳಿವೆ? ಎದುರಿಗಿದ್ದ ಅಧಿಕಾರಿಯನ್ನು ಪ್ರಶ್ನಿಸಿದೆ. ಸರಿ ಸುಮಾರು 62 ಯೋಜನೆಗಳು ಇದೆ ಅಂದ್ರು ಶಿಕ್ಷಣ ಇಲಾಖೆಯ ನನ್ನ ಅಧಿಕಾರಿ ಮಿತ್ರರು. ಹೌದಲ್ವಾ?... ಹಾಗಾದ್ರೆ ಕಳೆದ ಸಾಲಿನಲ್ಲಿ ರಾಜ್ಯದಾಧ್ಯಂತ 523 ಸರ್ಕಾರಿ ಶಾಲೆಗಳು ಮುಚ್ಚಿದ್ದು ಯಾಕೆ? ಎಂಬ ಪ್ರಶ್ನೆಗೆ ಸರ್ಕಾರಿ ನಿಯಮದ ಕಡೆಗೆ ಕೈ ತೋರಿಸಿದ್ರು ಅದೇ ಅಧಿಕಾರಿ ಮಿತ್ರ. ಇವತ್ತು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಳು ಶಿಕ್ಷಣ/ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ, ಸಾಲದು ಎಂಬಂತೆ ವಿಶ್ವ ಭ್ಯಾಂಕ್ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ ಆದರೂ ಯಾಕೆ ಸರ್ಕಾರಿ…See More
Blog post by Arkalgud Jayakumar.C., Jun 13, 2010
Profile Icon

ಕಳ್ಳನನ್ನು ಹಿಡಿಯೋಕ್ಕಾಗಲ್ಲ…..ಎಸ್ ಆರ್ ನಾಯಕ್ ಬಂದು ಬಿಡ್ತಾರೆ…ಹಾಂ….

ಆಗಷ್ಟೆ 11.30 ಆಗಿತ್ತು. ಸುಗುಣಿಯ ಅತ್ತೆ 80 ವರ್ಷದ ಪದ್ಮತ್ತೆ ಹಾಲ್ ನಲ್ಲಿ ಮಲಗಿಕೊಂಡಿದ್ದರು.ಗಂಡ ರವಿವರ್ಣ ಅದಾಗಲೇ ಆಫೀಸ್ ಗೆ ಹೋಗಿಯಾಗಿತ್ತು. ತನ್ನ ಮಕ್ಕಳ ಜೊತೆ ಪಕ್ಕದ ಮನೆಯ ಮಕ್ಕಳು ತಮ್ಮ ರೂಂ ನಲ್ಲಿ ಆಟವಾಡಿಕೊಳ್ಳುತ್ತಿದ್ದವು. ನಿತ್ಯವೂ ಹತ್ತುಗಂಟೆಗೆಲ್ಲ ಆಫೀಸ್ ಗೆ ಹೋಗುತ್ತಿದ್ದ ಸುಗುಣಿ ಮಾತ್ರ ಅಂದು ರಜೆ ತೆಗೆದುಕೊಂಡಿದ್ದಳು. ಆಗಷ್ಟೇ ಬಟ್ಟೆ ಒಗೆದು ಟೆರೆಸ್ ಮೇಲೆ ಒಣಗಿ ಹಾಕಿ ಹಿಂದಿನ ಬಾಗಿಲಿನಿಂದ ಮನೆಯೊಳಗೆ ಬಂದಳು.ನೋಡಿದರೆ…………….,!!!!!!ಅವಳ ಬೆಡ್ ರೂಂ ನಿಂದ ಸುಮಾರು 15 ವರ್ಷದ ಹುಡುಗನೊಬ್ಬ ಕೈಯಲ್ಲಿ ಇವರ ಬೀರುವಿನ ಡ್ರಾವರ್ ಹಿಡಿದು ಮನೆಯ ಹೊರಗೆ ಓಡಲು ಯತ್ನಿಸುತ್ತಿದ್ದ. ಒಂದು ಕ್ಷಣ…See More
Blog post by Sughosh S. Nigale Jun 8, 2010


 
 
 

© 2012   Created by madhyama.   Powered by .

Badges  |  Report an Issue  |  Terms of Service